❤ ️🙏💯🎉ಬರಿ ಐದೆ ಜನ ಸದ್ಯಸರು ಇದ್ದರೆ ಸಾಕು. ಯಾಕೆಂದ್ರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಮತ್ತು ಆನೇಕಲ್ ಆಗೆ ಕರ್ನಾಟಕದ ಯಾವುದೆ ಜಿಲ್ಲೆಯಾಗಲ್ಲಿ❤️🙏💯🎉ಪ್ರಜಾಕೀಯ ಪಕ್ಷದಿಂದ ಏನು ಹೊಸ ಬದಲವಣೆ ಆಗುತ್ತೆ ಅಪ್ಡ್ಟ್ ಮಾಡಿ ❤️🙏💯🎉ನನ್ನಗೆ ಹುಷಾರ್ ಇಲ್ಲ. ಏನಾದ್ರೂ ಕೆಲಸ ಮಾಡಿದರೆ ವಿಡಿಯೋ ಮಾಡಿ ಆಪ್ ಡೇಟ್ ಮಾಡುತ್ತಿದೆ. ಇದು ಟೈಂ ಪಾಸ್ ಗ್ರೂಪ್ ಅಲ್ಲ. ಸಮಾಜದ ಹೊಸ ಬದಲವಣೆಯ ಗುಂಪು ಇದು ಗಂಭೀರವಾದ ವಿಷಯ.❤️🙏💯🎉 ಈ ಗುಂಪುನ ನಿಯಮ ಇದು ಬೇರೆ ಯಾವುದೆ ವಿಷಯ ಹಾಕಬೇಡಿ ಅದು ನನ್ನಗೂ ಅಷ್ಟೆ ಸರ್ವರಿಗೂ, ಅಷ್ಟೆ ನಿಷೇಧಿತ. ಬರಿ UPP ವಿಚಾರದ ಬಗ್ಗೆ ಮತ್ತೆ ಉಪೇಂದ್ರ ರಾವ್ ಅವರ ಬಗ್ಗೆ ಅಷ್ಟೆ.
Created at: 2 years ago